Powered By Blogger

ಬುಧವಾರ, ನವೆಂಬರ್ 19, 2014

ಚಾಂದೇಲರು

ಚಾಂದೇಲರು

ಚಂದಲರು
ಇವರು - ಬುಂದೇಲ್ ಕಂಡದಲ್ಲಿ ಪ್ರಭುತ್ವಕ್ಕೆ ಬಂದರು
ಇವರು - ನನ್ನುಕ ನ ನಾಯಕತ್ವದಲ್ಲಿ ಪ್ರಬಲರಾದರು ( 9 ನೇ ಶತಮಾನದ ಆರಂಭ )
ಪ್ರಾರಂಭದಲ್ಲಿ ಇವರು - ಪಾಲರ ಜಹಂಗೀರುದಾರರಾಗಿದ್ದರು
ಕೀರ್ತಿವರ್ಮ ಈ ವಂಶದ ಹೆಸರಾಂತ ದೊರೆ
ಚಂದೇಲರ ರಾಜಧಾನಿ - ಮಹೋಬ
ಪ್ರಾರಂಭದಲ್ಲಿ ಇವರು - ಪ್ರತಿಹಾರರ ಸಾಮಂತರಾಗಿದ್ದರು
ಈ ವಂಶದ ಸಮರ್ಥ ದೊರೆ - ಯಶೋವರ್ಮ
ಈತ ಪ್ರತಿಹಾರರ ದೇವಪಾಲನನ್ನ ಸೋಲಿಸಿ - ಕನೌಜನ್ನು ವಶಪಡಿಸಿಕೊಂಡ
ಖಜುರಹೋದಲ್ಲಿ ಚತುರ್ಭುಜ ದೇವಾಲಯದ ನಿರ್ಮಾತೃ - ಯಶೋವರ್ಮ
ಖಜುರಹೋ - ಯಶೋವರ್ಮನ ರಾಜಧಾನಿ
ಈತನ ಆಸ್ಥಾನ ಕವಿ - ಭವಭೂತಿ
ಭವಭೂತಿಯ ಕೃತಿಗಳು - ಮಾಲತೀ ಮಾಧವ , ಉತ್ತರ ರಾಮಚರಿತ ಹಾಗೂ ಮಹಾವೀರ ಚರಿತ
ಇವನ ಆಸ್ಥಾನದ ಮತ್ತೋಬ್ಬ ಕವಿ - ವಾಕ್ಪತಿ
ಈ ವಂಶದ ಅತ್ಯಂತ ಪ್ರಸಿದ್ಧ ದೊರೆ - ಇವನ ಮಗ ಧಂಗ
ಢಂಗನ ರಾಜಧಾನಿ - ಕಾಲಿಂಜರ್
ಢಂಗನ ನಂತರ ಅಧಿಕಾರಕ್ಕೆ ಬಂದ ಪ್ರಸಿದ್ದ ದೊರೆ - ಕೀರ್ತಿ ವರ್ಮ
ಕೀರ್ತಿವರ್ಮನ ಕಾಲದಲ್ಲಿ ನಿರ್ಮಿತವಾದ ಸರೋವರ - ಕಿರಾತಕ
ಈ ರಾಜ್ಯಕ್ಕೆ ತಿಲಾಂಜಲಿ ಇಟ್ಟವನು - ಅಲ್ಲಾವುದ್ದೀನ್ ಖಿಲ್ಜಿ
ಆರಂಭದಲ್ಲಿ ಚಂದೇಲರು - ಛತ್ರಪುರದ ಪಾಳೇಗಾರರಾಗಿದ್ದರು
ಖಜುರಾಹೋ ದೇವಾಲಯದ ನಿರ್ಮಾತೃ - ಢಂಗ
ಅಕ್ಷರನೊಂದಿಗೆ ಹೋರಾಡಿದ ಚಂದೇಲರ ರಾಣಿ - ಚಂಡೇ ರಾಜಕುಮಾರಿ
ಬುಂದೇಲ್ ಖಂಡ ಪ್ರಸ್ತುತ - ಉತ್ತರ ಪ್ರದೇಶದಲ್ಲಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ