Powered By Blogger

ಗುರುವಾರ, ನವೆಂಬರ್ 20, 2014

ಕಂಚಿಯ ಪಲ್ಲವರು

ಕಂಚಿಯ ಪಲ್ಲವರು

ಕಂಚಿಯ ಪಲ್ಲವರು
  • ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ - ಕಂಚಿಯ ಪಲ್ಲವರು .
  • ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು .
  • ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು .
  • ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ .
  • ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ .
  • ಪಲ್ಲವರ ರಾಜಧಾನಿ - ಕಂಚಿ .
  • ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ .
  • ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್ .
  • “ ಭಾರವಿ ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು .
  • “ ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ .
  • ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್ .
  • “ ಧರ್ಮಪಾಲ ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ .
  • “ ತಿರುವಾಚಗಂ ” ಕೃತಿಯ ಕರ್ತೃ - ಮಣಿಕೈ ವಸಗರ್ .
  • ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ .
  • ಭಾಗವತ ಇದು - ವೈಷ್ಣವ ಪಂಥ .
  • ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು .
  • ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ
  • ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ .
  • ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ .
  • ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು .
  • ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ಮ .
  • ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್ .
  • ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ .
  • ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ .
  • ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್ .
  • “ ದೇವಾಲಯಗಳ ನಗರ ಅಥವಾ ಗೋಪುರಗಳ ನಗರ ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ .
  • ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ .
  • ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ .
  • ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ .
  • “ ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು .
  • “ ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ .
  • “ ಚಿತ್ತಾಕ್ಕಾರಪುಳಿ ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್ .
  • ಪಲ್ಲವ ಪದದ ಅರ್ಥ - ಬಳ್ಳಿ .
  • “ ಪಲ್ಲವರ ನಾಡು ” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ .
  • ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.
  • ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ .
  • ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ .
  • ಐಹೊಳೆ ಶಾಸನದ ಕರ್ತೃ - ರವಿಕೀರ್ತಿ .
  • ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ .
  • “ ಮತ್ತವಿಲಾಸ ಪ್ರಹಸನದ ” ಕೃತಿಯ ಕರ್ತೃ - ಮಹೇಂದ್ರ ವರ್ಮ .

ಪಲ್ಲವರ ಮೂಲ
  • ಪಾರ್ಥಿಯನ್ ಮೂಲ
  • ವಾಕಾಟಕರ ಮೂಲ
  • ಆಂದ್ರದ ಮೂಲ
  • ಪುಲಿಂದರ ಮೂಲ
  • ಸ್ಥಳೀಯ ಮೂಲ
  • ರಾಜಕೀಯ ಇತಿಹಾಸ
  • ಪಲ್ಲವರ ಸ್ಥಾಪಕ - ಬಬ್ಬು .
  • ಪಲ್ಲವರ ಶಿವಸ್ಕಂದ ವರ್ಮ - ಮೊದಲ ಅರಸ .
  • ಪಲ್ಲವರ ಪ್ರಸಿದ್ದ ದೊರೆ - ಶಿವ ಸ್ಕಂದ ವರ್ಮ .
  • “ ಧರ್ಮ ಮಹಾ ರಾಜಾ ” ಎಂಬ ಬಿರುದನ್ನು ಹೊಂದಿದ್ದ ಪಲ್ಲವ ದೊರೆ - ಶಿವಸ್ಕಂದ ವರ್ಮ .
  • ಬುದ್ದ ವರ್ಮ - ಶಿವ ಸ್ಕಂದ ವರ್ಮನ ನಂತರ ಅಧಿಕಾರಕ್ಕೆ ಬಂದವನು .ನಂತರದ ಅರಸರು 1 ನೇ ನರಸಿಂಹ ವರ್ಮನ್ , 2 ನೇ ಸ್ಕಂದ ವರ್ಮನ್ , ವಿಷ್ಣು ಗೋಪ , ಮೂರನೇ ಸ್ಕಂದ ವರ್ಮನ್ .
  • ಕಂಚಿಯ ಪಲ್ಲವ ದೊರೆ ವಿಷ್ಣು ಗೋಪನನ್ನು ಸೋಲಿಸಿದ ಗುಪ್ತದೊರೆ - ಸಮುದ್ರ ಗುಪ್ತ .
  • ಪಲ್ಲವ ಸಂತತಿಯಲ್ಲಿ ಅತ್ಯಂತ ಪ್ರಸಿದ್ದ ದೊರೆ - ಒಂದನೇ ಮಹೇಂದ್ರ ಮರ್ಮನ್ .
  • ಇಮ್ಮಡಿ ಪುಲಿಕೇಶಿ ಸಮಕಾಲಿನ ದೊರೆ .- ಒಂದನೇ ಮಹೇಂದ್ರ ಮರ್ಮನ್ .
  • ಎರಡನೇ ಪುಲಿಕೇಶಿಯೊಡನೆ ಯುದ್ದ ಮಾಡಿದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
  • ಮತ್ತ ವಿಲಾಸ , ವಿಚಿತ್ರ ಚಿತ್ತ , ಪರಮೇಶ್ವರ , ಚಿತ್ರಕಾರಪಲಿ , ಚೈತ್ಯಕಾರ ಗುಣಭಾರ , ಮುಂತಾದ ಬಿರುದುಳ್ಳ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್ .
  • ಕಲಹ ಪ್ರೀಯ ಎಂದು ಕರೆಯಲ್ಪಡುವ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
  • ಸಂಸ್ಕೃತದಲ್ಲಿ ಭಗವದಚ್ಚುಕ ಕೃತಿಯ ಕರ್ತೃ - ಒಂದನೇ ಮಹೇಂದ್ರ ಮರ್ಮನ್ ..
  • ಒಂದನೇ ಮಹೇಂದ್ರ ಮರ್ಮನ್ ಸಂಗೀತದ ಗುರುಗಳ - ರುದ್ರಾಚಾರ್ಯ .
  • ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - ಒಂದನೇ ಮಹೇಂದ್ರ ಮರ್ಮನ್ . “ಕುಡಿಮಿಯಾ ಮಲೈ ಶಾಸನ .”
  • ಚೆಟ್ಟಿಕಾರಿ ಎಂದರೆ - ದೇಗುಲಗಳ ನಿರ್ಮಾಪಕ ಎಂದರ್ಥ .
  • ಚೆಟ್ಟಿ ಕಾರಿ ಎಂಬ ಹೆಸರನ್ನು ಹೊಂದಿದ್ದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ ..
  • “ಚಿತ್ರಜೀಕತಕಾಟ ” ಕೆರೆಯ ನಿರ್ಮಾತೃ - ಒಂದನೇ ಮಹೇಂದ್ರ ಮರ್ಮನ್ ..
  • ಈ ಕೆರೆಯು ಯಾವ ಊರಿನಲ್ಲಿ ನಿರ್ಮಿಸಲಾಗಿದೆ - ಮಾಮಂದೂರ್ .
  • ‘ವಾತಾಪಿ ಕೊಂಡ ಹಾಗೂ ಮಹಾಮಲ್ಲ ’ ಎಂಬ ಬಿರುದನ್ನು ಹೊಂದಿದ್ದ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್ .
  • ಒಂದನೇ ನರಸಿಂಹ ವರ್ಮನ ಕಾಲದಲ್ಲಿ ಕಂಚಿಗೆ ಬೇಟಿ ನೀಡದ ಚೀನಿಯಾತ್ರಿಕ - ಹ್ಯೂಯನ್ ತ್ಸಾಂಗ್ ,
  • ಒಂದನೇ ನರಸಿಂಹ ವರ್ಮನ ಸೇನಾ ನಾಯಕ - ಸಿರೋತೃಂಡ ಅಥವಾ ಶಿರೋತ್ತುಂಡ ನಾಯನಾರ್ .
  • ಪುಲಿಕೇಶಿಯನ್ನು ಬಗ್ಗು ಬಡಿದ ಪಲ್ಲವ ಅರಸ - ಒಂದನೇ ನರಸಿಂಹ ವರ್ಮನ.
  • ಪುಲಿಕೇಶಿಯ ವಿರುದ್ದ ಜಯಗಳಿಸಿ ಒಂದನೇ ನರಸಿಂಹ ವರ್ಮನ ಧರಿಸಿದ ಬಿರುದು - ವಾತಾಪಿಕೊಂಡ .
  • ಪಲ್ಲವ ಅರಸ ಒಂದನೇ ನರಸಿಂಹ ವರ್ಮನ ನೊಂದಿಗೆ ಹೋರಾಡಿದ ಸಿಂಹಳದ ದೊರೆ - ಮಾನವವರ್ಮ .
  • ಒಂದನೇ ನರಸಿಂಹ ವರ್ಮನ ಎರಡನೇ ರಾಜಧಾನಿ - ಮಹಾಬಲಿಪುರಂ .
  • ಧರ್ಮರಾಜ ರಥವನ್ನು ಕೆತ್ತಿಸಿದ ಪಲ್ಲವ ದೊರೆ - ಒಂದನೇ ನರಸಿಂಹ ವರ್ಮನ .
  • ಪಲ್ಲವರ ಕೊನೆಯ ದೊರೆ - ಅಪರಾಜಿತ ವರ್ಮ .
  • ಪಲ್ಲವರ ಆಡಳಿತ ಈ ರಾಜರ ಆಡಳಿತವನ್ನು ಹೋಲುತ್ತಿತ್ತು - ಶಾತವಾಹನರು .
  • ಪಲ್ಲವರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಹಾರಾಜ ಹಾಗೂ ಧರ್ಮ ಮಹಾರಾಜ .
  • ಪಲ್ಲವರು ಪ್ರಾಂತ್ಯಗಳನ್ನು - ನಾಡುಗಲಾಗಿ ವಿಂಗಡಿಸಿದರು .
  • ಪ್ರಾಂತ್ಯಗಳನನ್ನ - ಜಿಲ್ಲೆ ಅಥವಾ ಕೊಟ್ಟಂಗಳಾಗಿ ವಿಂಗಡಿಸಲಾಗಿತ್ತು .
  • ಕೊಟ್ಟಂಗಳನ್ನು - ಸ್ಥಳೀಯ ಸ್ವಾಯತ್ತ ಸಂಸ್ಥೆಗಳಾಗಿ ವಿಂಗಡಿಿದರು .
  • ಕೊಟ್ಟಂನ ಆಡಳಿತಾಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ದೇಶಾಟಿಕ .
  • ಆಡಳಿತದ ಚಿಕ್ಕ ಘಟಕ - ಗ್ರಾಮವಾಗಿತ್ತು .
  • ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದವನು - ಗ್ರಾಮ ಬೋಜ .
  • ಗ್ರಾಮ ಸಭೆಯ ಸದಸ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೆರುಮಾಳ್ .
  • ಪಲ್ಲವರ ಕಾಲದ ನ್ಯಾಯದಾನ ವ್ಯವಸ್ಥೆಯ ಮುಖ್ಯಸ್ಥ - ರಾಜ .
  • ಗ್ರಾಮಾಂತರ ಪ್ರದೇಶಗಳಲ್ಲಿ ನ್ಯಾಯದಾನ ಮಾಡುತ್ತಿದ್ದ ಸಮಿತಿಗಳು - ಮರಿಯ ಸಮಿತಿ .
  • ಪಲ್ಲವರ ಕಾಲದಲ್ಲಿ ನದಿಯ ಕಾಲುವೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅರಕ್ಕುಳ್ .
  • ಪಲ್ಲವರ ಕಾಲದ ಪ್ರಮುಖ ಬಂದರುಗಳು - ಮಹಾಬಲಿ ಪುರಂ ಹಾಗೂ ನಾಗಾಪಟ್ಟಣಂ .
  • ಕಂಚಿಯ ಪಲ್ಲವರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು .
  • ಶಿಕ್ಷಣ ನೀಡುವ ಕೇಂದ್ರಗಳಿಗೆ ಈ ಹೆಸರಿನಿಂದ ಕರೆಯುತ್ತಿದ್ದರು - ಘಟಕಗಳು .
  • ತಮಿಳು ಸಾಹಿತ್ಯ ಬೆಳವಣಿಗೆಯ ದ್ವೀತಿಯ ಹಂತ - ಪಲ್ಲವರ ಕಾಲ .
  • “ ಕಾವ್ಯದರ್ಶ ಹಾಗೂ ಅವಂತಿ ಸುಂದರ ಕಥಾ” ಕೃತಿಯ ಕರ್ತೃ - ದಂಡಿ .
  • ತಿರುಮಂದಿರಂ ಕೃತಿಯ ಕರ್ತೃ - ಮಾಮುಲರ್ .
  • “ ನನ್ಮುಖ ತಿರುವಂದಾಡಿ ಮತ್ತು ತಿರುಚ್ಚಂದ್ರ ವಿರುತ್ತನ್ ” ಎಂಬ ಕೃತಿಯ ಕರ್ತೃ - ತಿರುಮಲೇಶೈ .
  • ಮಹಾ ಭಾರತವನ್ನು ತಮಿಳು ಭಾಷೆಗೆ ತ್ರಜುಮೆ ಮಾಡಿದ ಕವಿ - ಪೆರುಂದೇವನಾರ್ .
  • ನಾಚಿಯಾರ್ ತಿರುಮಮಾಲಿ ಮತ್ತು ತಿರು ಪ್ಪಾವೈ ಕೃತಿಯ ಕರ್ತೃ - ಆಂಡಾಳ್ .
  • ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿ ದಕ್ಷಿಣ ಭಾರತದ ಶಿಲ್ಪ ಕಲೆಗಳಿಗೆ ಹಾಗೂ ಮೂರ್ತಿ ಶಿಲ್ಪ ಕಲೆಯ ಉಗಮಸ್ಥಾನ - ಮಹಾಬಲಿಪುರಂ .
  • ಮಹಾಬಲಿಪುರಂ ಶಿಲಾ ರಥಗಳು ಈ ಹೆಸರಿನಿಂದ ಪ್ರಸಿದ್ದಿಯಾಗಿದೆ - ಸಪ್ತ ಪಗೋಡ ,
  • ಪಲ್ಲವರ ರಾಜ್ಯ ಲಾಂಛನ - ಸಿಂಹ .
  • “ ಮಹಾಮಲ್ಲ ” ಎಂಬ ಬಿರುದ್ದನ್ನು ಹೊಂದಿದ್ದ ಪಲ್ಲವ ದೊರೆಯ ಹೆಸರು - ಒಂದನೇ ನರಸಿಂಹ ವರ್ಮನ.
  • ಪಲ್ಲವರ ಕಾಲದ ಪ್ರಸಿದ್ದ ಕಲಾ ಕೃತಿಗಳ ಕೇಂದ್ರ - ಮಹಾಬಲಿಪುರಂ ಹಾಗೂ ಕಂಚಿ .
  • ದಶಕುಮಾರ ಚರಿತ ಕೃತಿಯ ಕರ್ತೃ - ದಂಡಿ .
  • ಹ್ಯೂಯನ್ ತ್ಸಾಂಗನು ಪಲ್ಲವ ರಾಜ್ಯಕ್ಕೆ ಬೇಟಿ ನೀಡಿದ್ದು - ಕ್ರಿ.ಶ. 640 ರಲ್ಲಿ .ಪಲ್ಲವರ ರಾಜ್ಯವನ್ನು “ ದ್ರಾವಿಡ ದೇಶ ” ಎಂದು ಕರೆದವರು - ಹ್ಯೂಯನ್ ತ್ಸಾಂಗ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ