Powered By Blogger

ಗುರುವಾರ, ನವೆಂಬರ್ 20, 2014

ಆರ್ಯರ ನಾಗರಿಕತೆ

ಆರ್ಯರ ನಾಗರಿಕತೆ

ವೇದಕಾಲದ ನಾಗರಿಕತೆ
ವೇದ ಎಂಬ ಪದದ ಅರ್ಥ - ಜ್ಞಾನ , ಅರಿವು ಅಥಾವ ತಿಳುವಳಿಕೆ
ವೇದಘಲ ಸಂಖ್ಯೆ - 4
4 ವೇದಗಳು - ಋಗ್ವೇದ , ಯಜುರ್ವೇದ ,ಸಾಮವೇದ , ಅಥರ್ವಣ ವೇದ
ಅತ್ಯಂತ ಪ್ರಾಚೀನ ವೇದ - ಋಗ್ವೇದ
ಉಪನಿಷತ್ ಪದದ ಅರ್ಥ - ಬಳಿಸಾಗಿ ವರಮಿಸು
ವೇದಗಳು ಈ ಭಾಷೆಯಲ್ಲಿದೆ - ಸಂಸ್ಕೃತ
ಪ್ರಾಚೀನ ಆರ್ಯರ ಜೀವನ ವಿಧಾನ ಈ ವೇದದಲ್ಲಿದೆ - ಋಗ್ವೇದ
ಆರ್ಯರು ಈ ಪ್ರಾಂತ್ಯದಲ್ಲಿ ಹೆಚ್ಚಾಗಿ ನೆಲೆಸಿದ್ದರು - ವಾಯುವ್ಯ
ವೇದಗಳು ಈ ಹೆಸರಿನಿಂದಲೂ ಕರೆಯುವರು - ಸಂಹಿತೆಗಳು

ಆರ್ಯರ ಮೂಲ
ಆರ್ಯರು ವಾಯುವ್ಯ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸದರು
ಆರ್ಯರು ಮೂಲತಃ - ಮಧ್ಯ ಏಷ್ಯಾದಿಂದ ಬಂದವರು
ಭಾರತದಲ್ಲಿ ಆರ್ಯರ ಮೂಲ ಸ್ಥಾನ - ಪಂಜಾಬ್
ಆರ್ಯರ ಮೂಲ ಸ್ಥಾನ ಟಿಬೆಟ್ ಎಂದವರು - ದಯಾನಂದ ಸರಸ್ವತಿ ಮತ್ತು ಪಾಲ್ಗಿಟರ್
ಪರ್ಷಿಯನ್ನರ ಪವಿತ್ರ ಗ್ರಂಥ - ಜೆಂಡ್ ಅವೆಸ್ಥಾ
Arctic Home of the Aryan - ಕೃತಿಯ ಕರ್ತೃ - ಬಾಲಗಂಗಾಧರ್ ತಿಲಕ್
ಭಾರತಕ್ಕೆ ವಲಸೆ ಬಂದ ಆರ್ಯರು ನೆಲೆಸಿದ ತೀರ ಪ್ರದೇಶ - ಸಿಂಧೂ , ಗಂಗಾ ನದಿಗಳ ತೀರದಲ್ಲಿ
ಆರ್ಯರು ಪಂಜಾಬ್ ನ್ನು ಈ ಹೇಸರಿನಿಂದ ಕರೆದರು - ಸಪ್ತಸಿಂಧೂ
ಸಪ್ತಸಿಂಧವ ಪದದ ಅರ್ಥ - ಏಳು ನದಿಗಳ ಪ್ರದೇಶ
ವೇದಕಾಲದ ನಾಗರಿಕತೆಯನ್ನು - ಋಗ್ವೇದ ಕಾಲದ ನಾಗರಿಕತೆ ಎನ್ನುವರು
ಆರ್ಯರನ್ನು ವಿರೋಧಿಸಿದವರು - ದ್ರಾವಿಡರು
ವೇದಗಳನ್ನು ರಚಿಸಿದವರು - ಪ್ರಾಚೀನ ಭಾರತದ ಋಷಿಗಳು
ವೇದಗಳು ಗ್ರಂಥ ರೂಪವನ್ನ ಪಡೆದಿದ್ದು - ಗುಪ್ತರ ಕಾಲದಲ್ಲಿ
ಆರ್ಯರು ಮಧ್ಯಏಷ್ಯಾದಿಂದ ಬಂದವರು ಎಂದವರು - ಮೊಲ್ಲರ್
ಆರ್ಯರು ಉತ್ತರ ಧೃವ (ಆರ್ಕಟಿಕ್ ) ದಿಂದ ಬಂದವರು ಎಂದವರು - ಬಿ.ಜಿ.ತಿಲಕ್
ಆರ್ಯರು ಟಿಬೆಟ್ ನಿಂದ ಬಂದವರು ಎಂದವರು -ದಯನಂದ ಸರಸ್ವತಿ
ಕಲ್ಕತ್ತಾದಲ್ಲಿ Asiatic Society ನಿರ್ಮಿಸಿದವರು - ಸರ್ ವಿಲಿಯಂ ಜೋನ್ಸ್ ( 1786 )
ವೈದಿಕ ನಾಗರಿಕತೆಯ ಅವಧಿ - ಕ್ರಿ.ಪೂ. 500
ವೇದ ಕಾಲದ ನಾಗರಿಕತೆ - ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಕಂಡುಬಂದಿತು
ಯಜುರ್ವೇದದ ಭಾಗಗಳು - ಕೃಷ್ಣ ಮತ್ತು ಶುಕ್ಲ ಯಜುರ್ವೇದ
ಯಜುರ್ವೇದ ಹೊಂದಿರುವ ಶಾಖೆಗಳ ಸಂಖ್ಯೆ - 101
ಸಾಮವೇದ ಹೊಂದಿರುವ ಶ್ಲೋಕಗಳ ಸಂಖ್ಯೆ - 1549
ವೇದಕಾಲದ ನಾಗರಿಕತೆಯ ಕರ್ತೃಗಳು - ಆರ್ಯರು
ಆರ್ಯರ ಪ್ರಮುಖ ಕಸುಬು - ವ್ಯವಸಾಯ
ಪ್ರಪಂಚದ ಪ್ರಾಚೀನ ಗ್ರಂಥಗಳು - ವೇದಗಳು
ಋಕ್ಕುಗಳು ಅಥವಾ ಮಂತ್ರಗಳನ್ನು ಹೊಂದಿರುವ ವೇದ - ಋಗ್ವೇದ
ಪ್ರಥಮ ವೈಧಿಕ ಸಾಹಿತ್ಯ - ಋಗ್ವೇದ
ಋಗ್ವೇದ ಕಾಲದ ಜನರಿಗೆ ಅತ್ಯಂತ ಪ್ರಿಯವಾದ ನದಿ - ಸಿಂಧೂ ಹಾಗೂ ಅದರ ಉಪನದಿ
ಸಿಂಧೂ ನದಿ ಈ ಹೆಸರಿನಿಂದ ಹೆಚ್ಚು ಪ್ರಚಲಿತದಲ್ಲಿತ್ತು - ಸಪ್ತ ಸಿಂಧೂ
ಸಪ್ತ ಸಿಂಧೂವಿನಲ್ಲಿ ಹಲವಾರು ಭಾರಿ ಉಲ್ಲೇಖವಿರುವ ಮುಖ್ಯ ನದಿ - ಸರಸ್ವತಿ
ನದಿತಮೇ ಅಥವಾ ದೊಡ್ಡ ನದಿ ಎಂದು ಕರೆಯಲ್ಪಡುವ ದೊಡ್ಡ ನದಿ - ಸರಸ್ವತಿ
ಪ್ರಪಂಚದಲ್ಲಿಯೇ ಮೊಟ್ಟ ಮೊದಲ ಪ್ರಜಾ ಪ್ರಭುತ್ವ ಸಂಸ್ಥೆಗಳು - ಸಭಾ ಮತ್ತು ಸಮಿತಿ

ಆರ್ಯರ ರಾಜಕೀಯ ವ್ಯವಸ್ಥೆ
ಗ್ರಾಮದ ಅಧಿಕಾರವನ್ನು - ಗ್ರಾಮಿಣಿ ನೋಡಿಕೊಳ್ಳುತ್ತಿದ್ದನು
ಗ್ರಾಮದ ಆಗುಹೋಗುಗಳು - ಗ್ರಾಮಿಣಿಯ ಅಧೀನದಲ್ಲಿತ್ತು
ಹಲವಾರು ಗ್ರಾಮದ ಅಧಿಕಾರಿಯನ್ನು ( ವಿಸ್ ) - ವಿಸ್ಪತಿ ನೋಡಿಕೊಳ್ಳುತ್ತಿದ್ದನು
ಅಭಿವೃದ್ಧಿ ಕಾರ್ಯ ಹಾಗೂ ಶಾಂತಿ ಸ್ಥಾಪನೆ ಕಾರ್ಯದಲ್ಲಿ ಗ್ರಾಮಿಣಿಗೆ ಸಹಕಾರಿಯಾಗಿದ್ದನು
ರಾಜ್ಯ ರಚನೆಯ ಎರಡನೇಯ ಘಟ್ಟ - ವಿಸ್ ಆಗಿತ್ತು
ಅನೇಕ ವಿಸ್ ಗಳು ಸೇರಿದ ಪ್ರಾಂತ್ಯಕ್ಕೆ - ಜನಪದ ಎಂದು ಕರೆಯುತ್ತಿದ್ದರು
ಈ ಜನಪದದ ಮುಖ್ಯ ಅಧಿಕಾರಿ - ಗೋಪ
ಅನೇಕ ಜನಪದಗಳನ್ನ ಒಳಗೊಂಡ ರಾಜ್ಯದ ಒಡೆಯ - ಅರಸನಾಗಿದ್ದ
ಅರಸನು ತನ್ನ ಸಲಹೆಗೆ ಸಭಾ ಮತ್ತು ಸಮಿತಿ ಎಂಬ ಎರಡು ಮಂಡಲಿಗಳನ್ನ ಇಟ್ಟುಕೊಂಡಿದ್ದನು
ಪ್ರಧಾನ ಪುರೋಹಿತ ಹಾಗೂ ಸೇನಾನಿ - ಅರಸರಿಗೆ ಸಹಾಯಕರಾಗಿದ್ದರು
ರಾಜನ ಅಧಿಕಾರ - ಪಿತ್ರಾರ್ಜಿತವಾಗಿತ್ತು
ಅಶ್ವಮೇಧ ರಾಜಸೂಯ - ಯಾಗಗಳನ್ನ ಮಾಡುತ್ತಿದ್ದರು
ಅಧಿರಾಜ ,ರಾಜಾಧಿರಾಜ ಹಾಗೂ ಸಾಮ್ರಾಟ ಎಂಬ ಬಿರುದನ್ನ ರಾಜ ಹೊಂದಿದ್ದ .
ತಂತ್ರ ಮಂತ್ರಗಳಿಗೆ ಸಂಬಂಧಿಸಿದ ವೇದ - ಅಥರ್ವಣ ವೇದ
ಕುಟುಂಬವು - ರಾಜಕೀಯ ವ್ಯವಸ್ಥೆಯ ಮೂಲ ಘಟಕವಾಗಿತ್ತು
ಹಲವು ಕುಟುಂಬಗಳು ಸೇರಿ ಒಂದು - ಕುಲವಾಗುತ್ತಿತ್ತು
ಅಥರ್ವಣ ವೇದ ಹೊಂದಿರುವ ಶ್ಲೋಕ ಹಾಗೂ ಪದ್ಯಗಳ ಸಂಖ್ಯೆ - 730 ಶ್ಲೋಕ ಹಾಗೂ 6000 ಪದ್ಯಗಳು
ವಿವಿಧ ರಾಜ್ಯಗಳ ಇತಿಹಾಸದ ನಿರೂಪಣಿ - ಪುರಾಣಗಳು
ಹಲವು ಕುಲಗಳು ಸೇರಿ - ಒಂದು ಪಂಗಡವಾಗಿತ್ತು
ಇವರು ರಾಜ್ಯದ ಮುಖ್ಯಸ್ಥನನ್ನು - ರಾಜನ್ ಎಂದು ಕರೆಯುತ್ತಿದ್ದರು
ತಮ್ಮ ರಕ್ಷಣಿಗೆ ಜನರು ರಾಜನಿಗೆ ನೀಡುತ್ತಿದ್ದ ಹಣವನ್ನು ಪೊಗದಿ ಎಂದು ಕರೆಯುತ್ತಿದ್ದರು
ಪೋಗದಿಯನ್ನು - ಬಲಿ ಎಂದು ಕರೆಯುತ್ತಿದ್ದರು
ಪೋಗದಿ - ಅಂದಿನ ತೆರಿಗೆ ಪದ್ದತಿಯಾಗಿತ್ತು
ಭರತ ಎಂದರೆ ಈ ಕಾಲದ ಒಂದು ಪಂಗಡ
ಭರತ ಎಂಬ ಪಂಗಡದಿಂದ ಭಾರತಕ್ಕೆ ಈ ಹೆಸರು ಬಂತು
ಸಭೆ ಹಾಗೂ ಸಮಿತಿಗಳು - ಅತ್ಯಂತ ಪ್ರಾಚೀನ ಜನಪ್ರತಿ ನಿಧಿ ಸಭೆಗಳಾಗಿದ್ದವು
ಪುರೋಹಿತರು - ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಿದ್ದರು
ಪುರೋಹಿತರೇ - ಮುಖ್ಯ ಧರ್ಮಾಧಿಕಾರಿಯಾಗಿದ್ದರು
ಸೇನಾ ನಾಯಕ ಅಥಾವ ಕುಟುಂಬಗಳು - ಸಮಾಜದ ಮುಖ್ಯ ಘಟಕವಾಗಿತ್ತು
ಕುಟುಂಬದ ಮುಖ್ಯಸ್ಥನನ್ನು - ಕುಲಪತಿ ಎಂದು ಕರೆಯುತ್ತಿದ್ದರು

ಸಾಮಾಜಿಕ ಜೀವನ
ಕುಟುಂಬವು - ಸಮಾಜದ ಪ್ರಥಮ ಮಹತ್ವದ ಘಟ್ಟವಾಗಿತ್ತು
ತಂದೆಯನ್ನು - ಗೃಹಪತಿ ಎಂದು ಕರೆಯುತ್ತಿದ್ದರು
ಸೋಮ ಹಾಗೂ ಸುರ - ಎಂಬ ಪಾನೀಯಗಳು ಚಿರಪರಿಚಿತವಾಗಿತ್ತು
ಏಕಪತ್ನಿತ್ವ ತತ್ವದ ಆಧಾರದ ಮೇಲೆ ಕುಟುಂಬವು ರೂಪಿತವಾಗಿತ್ತು
ಪಿತೃ ಪ್ರಧಾನ - ಕುಟುಂಬವು ವ್ಯವಸ್ಥೆಯು ಅಸ್ತಿತ್ವದಲ್ಲಿತು
ಸೋಮಪಾನ ಹಾಗೂ ಜೂಜಾಟಗಳು ಇವರ ಹವ್ಯಾಸಗಳಾಗಿದ್ದು
ಸ್ತ್ರೀಯರು ತಮ್ಮ ಪತಿಗಳೊಂದಿಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು
ವಿಧ್ಯಾರ್ಜನೆಗೆ ಸ್ತ್ರೀಯರಿಗೂ ಮುಕ್ತ ಅವಕಾಶವಿತ್ತು ,ಗಾರ್ಗಿ ,ಮೈತ್ರೆಯಿ ಪ್ರಮುಖರು
ಗೋವನ್ನು - ಅನಘ್ಯ ಎಂದು ನಂಬಿದ್ದರು
ಅನಘ್ಯ ಎಂಬ ಪದದ ಅರ್ಥ - ಕೊಲ್ಲಲಾಗದ್ದು
ಪಗಡೆ , ವೀಣಿ ನುಡೀಸುವುದು ಹಾಗೂ ಹಾಡುವುದು ಇವರ ಹವ್ಯಾಸ
ಅವಿಭಕ್ತ ಕುಟುಂಬ - ಸಾಮಾಜಿಕ ವೈಶಿಷ್ಟ್ಯಗಳಲ್ಲಿ ಒಂದಾಗಿತ್ತು
ಸ್ವಯಂವರ - ಪದ್ದತಿಯು ಅಸ್ತಿತ್ವದಲ್ಲಿತ್ತು
ಆರ್ಯರನ್ನು - ದ್ವೀಜ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು
ಆರ್ಯರಲ್ಲದವರನ್ನು - ಅದ್ವಿಜ ಎಂದು ಕರೆಯುತ್ತಿದ್ದರು
ಒಟ್ಟು ಪುರಾಣಗಳ ಸಂಖ್ಯೆ - 18
ವೇದಗಳ ಮೇಲೆ ಬರೆದ ಪ್ರಬಂಧಗಳು - ಬ್ರಾಹ್ಮಣಕಗಳು
ವಧುವಿಗೆ - ಕುರಿರಾ ಎಂಬ ಆಭರಣ ತೆಡಿಸುತ್ತಿದ್ದರು
ನಿಷ್ಕ , ರುಕ್ಮಾ ಮತ್ತು ಮಣಿ - ಇವರ ಪ್ರಮುಖ ಆಭರಣಗಳು
ಸಾಗಾಣಿಕೆ ಹಾಗೂ ಪ್ರಯಾಣಕ್ಕೆ - ಒಂಟೆ ಹಾಗೂ ರಥಗಳನ್ನು ಬಳಸುತ್ತಿದ್ದರು
ಜಿಹ್ಯಾ ಎಂದರೇ - ತೋಳ ಬಂಧಿ
ಸಾಂಸಾರಿಕ ಜೀವನ ವಿಧಾನದ ಕುರಿತಾದ ಸೂತ್ರ - ಗೃಹ್ಯ ಸೂತ್ರ

ವಿಧ್ಯಾಭ್ಯಾಸ ಪದ್ದತಿ
ವಿಧ್ಯಾರ್ಥಿ 6 ಮತ್ತು 7 ನೇ ವಯಸ್ಸಿನಲ್ಲಿ - ಉಪನಯನ ದ ಮೂಲಕ ಗುರುಕುಲ ಸೇರುತ್ತಿದ್ದರು
ಗುರುಕುಲ - ದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು
ಉಪ ಎಂದರೆ ಮತ್ತೋಂದು ನಯನ ಎಂದರೆ ಕಣ್ಣು ಅಂದರೇ ಮೂರನೇ ಕಣ್ಣು ( ಜ್ಞಾನ ) ಪಡೆಯುವದೇ ವಿಧ್ಯಾರ್ಥಿಯ ಗುರಿಯಾಗಿತ್ತು .
ಇಪನಯನ ಎಂದರೇ - ಜನಿವಾರ ಧಾರಣಾ ಸಮಾರಂಭ
ಉಪನಯನದ ನಂತರ ವಿಧ್ಯಾರ್ಥಿ - ದ್ವಿಜನಾಗುತ್ತಿದ್ದ
ದ್ವಿಜ ಎಂದರೆ ಎರಡು ಸಾರಿ ಜನ್ಮ ಪಡೆದವನು ಎಂದರ್ಥ
ಊರಿಂದ ಊರಿಗೆ ಹೋಗಿ ಕಲಿಯುತ್ತಿದ್ದವರನ್ನು - ಚರಕರು ಎಂದು ಕರೆಯುತ್ತಿದ್ದರು
ಉದ್ದಾಲಕ ಅರುಣಿ - ಒಬ್ಬ ಪ್ರಮುಖ ಚರಕ
ಪಾಂಚಾಲ ಪರಿಷತ್ತನ್ನು ನೆರವೇರಿಸಿದ ಅರಸ - ಜನಕ ಮಹಾರಾಜ
ಹೋಮ ಹವನಕ್ಕೆ ಸಂಬಂಧಿಸಿದ ಸೂತ್ರ - ಸ್ರೌವತ್ ಸೂತ್ರ

ಸಾಹಿತ್ಯ
ವೈದಿಕ ಸಾಹಿತ್ಯವನ್ನು ರಚಿಸಿದವರು - - ಆರ್ಯರು
ವೈಧಿಕ ಸಾಹಿತ್ಯವನ್ನು - ಸ್ಮೃತಿ ಸಾಹಿತ್ಯ ಎಂದು ಕರೆಯುವರು
ವೈದಿಕ ಸಾಹಿತ್ಯ - ಪ್ರಪಂಚದ ್ತೀ ಪ್ರಾಚೀನ ಸಾಹಿತ್ಯ ಎಂದೂ ಕರೆಯುವರು
ವೈದಿಕ ನಾಗರಿಕತೆಯ ವಿವಾಹ ಸಂಸ್ಕಾರಗಳು - ಪಾಣಿಗ್ರಹಣ , ಕನ್ಯಾಧಾನ

ಆರ್ಥಿಕ ವ್ಯವಸ್ಥೆ
ಆರ್ಯ ಎಂದರೆ - ವ್ಯವಸಾಯದಲ್ಲಿ ತೊಡಗಿ ಕೊಂಡವ ಅಥವಾ ಉತ್ತಮ ಕುಟುಂಬಕ್ಕೆ ಸೇರಿದವ ಎಂಬ ಅರ್ಥ ಬರತ್ತದೆ
ಆರ್ಯರ ಮುಖ್ಯ ಕಸುಬು - ಕೃಷಿ
ಆರ್ಯರ ಉಪ ಕಸುಬುಗಳು - ಪಶುಪಾಲನೆ
ಆರ್ಯರು ಭೂಮಿಯನ್ನು ಊಳಲು ಉಪಯೋಗಿಸುತ್ತಿದ್ದ ಪ್ರಾಣಿ - ಎತ್ತು ಮತ್ತು ಕುದುರೆ
ಆರ್ಯರು ಪವಿತ್ರ ಪ್ರಾಣಿ - ಹಸು
ವ್ಯಾಪಾರದಲ್ಲಿ ಅಸ್ತಿತ್ವದಲ್ಲಿದ್ದ ಪದ್ದತಿ - ವಸ್ತು ವಿನಮಯ ಪದ್ದತಿ
ಆರ್ಯರು ವರ್ತಕರನ್ನು ಈ ಹೆಸರಿನಿಂದ ಕರೆದಿದ್ದಾರೆ - ಪಣಿ
ಕರ್ಮಸಿದ್ದಾಂತದಲ್ಲಿ ನಂಬಿಕೆ ಹೊಂದಿದ್ದವರು - ಆರ್ಯರು

Extra Tips
ಆರ್ಯರು ಬಹುಮುಖ್ಯ ಧಾರ್ಮಿಕ ಆಚರಣಿ - - ಯಜ್ಞ ಮಾಡುವುದು
ಆರ್ಯರ ಕುಟುಂಬ - ಪಿತೃ ಪ್ರಧಾನವಾಗಿತ್ತು
ಆರ್ಯರ ಜ್ಞಾನರ್ಜನೆಯ ಕೇಂದ್ರ - ಗುರುಕುಲ
ಆರ್ಯರು ಮೊದಲು ನೆಲೆಸಿದ ಸ್ಥಳ - ಸಪ್ತ ಸಿಂಧೂ ಪ್ರದೇಶ
ಪುರುಷ ಸೂಕ್ತ - ಋಗ್ವೇದದಲ್ಲಿದೆ
ಆಚರಣಿಗೆಳನ್ನು ಕುರಿತಾದ ಪುಸ್ತಕ - ಬ್ರಾಹ್ಮಣಗಳು
ವೇದ ಎಂಬ ಪದ ಧಾತು - ವಿದ್
ಜೀವನದ ವಿವಿಧ ಹಂತಗಳನ್ನ ಸೂಚಿಸುವ ಪದ - ಆಶ್ರಮ
ಯಜ್ಞ ಯಾಗಾದಿಗಳ ವಿವರ ಇರುವ ವೇದ - ಯಜುರ್ವೇದ
ಋಗ್ವೇದ ಹೊಂದಿರುವ ಸೂಕ್ತಗಳ ಸಂಖ್ಯೆ - 1028
ಸಂಗೀತ ರೂಪದಲ್ಲಿರುವ ವೇದ - ಸಾಮವೇದ
ಸಾಮ ಪದದ ಅರ್ಥ - ಗಾನ
ಗದ್ಯ ಪದ್ಯ ಮಿಶ್ರಿತ ವೇದ - ಅಥರ್ವಣ ವೇದ
ಮಾಟ. ತಂತ್ರ , ಮಂತ್ರ ಒಳಗೊಂಡ ವೇದ - ಅಥರ್ವಣ ವೇದ
ಆರ್ಯರ ಆಡಳಿತದ ಮುಖ್ಯಸ್ಥ - ರಾಜ
ಆರ್ಯರ ಪ್ರಮುಖ ಆಹಾರ ಬೆಳೆಗಳು - ಭತ್ತ ಮತ್ತು ಬಾರ್ಲಿ
ಸಂಗ್ರಹಿತ್ವ ಎಂದರೆ ಕೋಶಾಧಿಕಾರಿ
ಆರ್ಯರ ತೆರೆಗೆ ವಸೂಲಿಗಾರ - ಭಾಗಧೃವ
ಆರ್ಯರ ರಥದ ಸಾರಥಿಯನ್ನು - ಆರ್ಯರ ನಾಗರಿಕತೆ ಎಂದೂ ಕರೆಯುವರು
ವೇದಗಳು ಹೊಂದಿರುವ ಭಾಷೆ - ಸಂಸ್ಕೃತ
ಆರ್ಯರ ಸಮಾಜದ ಪ್ರಾಥಮಿಕ ಸಂಸ್ಥೆ - ಕುಟುಂಬ
ಆರ್ಯರು - ಗ್ರಾಮಾಸಿಗಳಾಗಿದ್ದರು
ಆರ್ಯರ ಸಮಾಜದಲ್ಲಿದ್ದ ಕುಟುಂಬ ವ್ಯವಸ್ಥೆ - ಅವಿಭಕ್ತ ಕುಟುಂಬ
ಆರ್ಯರು ಧರಿಸುತ್ತಿದ್ದ ಮೇಲುಡುಗೆಗಳ ಹೆಸರು - ಆದಿವಾಸ
ಆರ್ಯರು ಧರಿಸುತ್ತಿದ್ದ ಕೆಳ ಉಡುಗೆ - ವಾಸ ಅಥವಾ ನೀವಿ
ಆರ್ಯರು ಮನೆಕಟ್ಟಲು ಬಳಸುತ್ತಿದ್ದ ವಸ್ತುಗಳು - ಮಣ್ಣು ಹಾಗೂ ಬೊಂಬು
ಆರ್ಯರು ಕುಟುಂಬವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕುಲ
ರಾಮಾಯಣವನ್ನು ಬರೆದವರು - ವಾಲ್ಮೀಕಿ
ಮಹಾಭಾರತವನ್ನು ಬರೆದವರು - ವೇದವ್ಯಾಸರು
ಪ್ರಪಂಚದಲ್ಲಿ ಮೊದಲು ರಚನೆಯಾದ ಮಹಾಕಾವ್ಯ - ರಾಮಾಯಣ
ಭಗವದ್ಗೀತೆ ಿರುವುದು - ಮಹಾಭಾರತದ ಬೀಷ್ಮ ಪರ್ವದಲ್ಲಿ
ಆರ್ಯರ ಸ್ವರ್ಗದ ದೇವರುಗಳು - ವಿಷ್ಣು.ವರುಣ , ಅಶ್ವನಿ , ಉಷಾ , ಸೂರ್ಯ , ಸಾವಿತ್ರಿ
ಭೂದೇವರುಗಳು - ಅಗ್ನಿ , ಪೃಥ್ವಿ , ಸೋಮ ಹಾಗೂ ಸರಸ್ವತಿ
ಆರ್ಯರ ತೂಕ ಮಾನದ ಹೆಸರು - ಮಣ
ಆರ್ಯರ ವಾಯು ದೇವರುಗಳು - ಇಂದ್ರ , ರುದ್ರ , ಮಾರುತ , ವಾಯು ,ಪರ್ಜನ್ಯ
ಆರ್ಯರ ಹಿರಿಯ ದೇವರು - ಇಂದ್ರ
ಪ್ರಥಮ ವೇದಕಾಲವನ್ನು ಈ ಹೆಸರಿನಿಂದ ಕರೆಯವರು - ಋಗ್ವೇದ ಕಾಲ
ವಿಶ್ವ ಸಾಹಿತ್ಯದಲ್ಲಿ ಅತ್ಯಂತ ಪ್ರಾಚೀನವಾದ ಧರ್ಮಗ್ರಂಥ - ಋಗ್ವೇದ
ಋಗ್ವೇದ ಕಾಲದ ಆರ್ಯರ ಮುಖ್ಯ ದೈವ - ಇಂದ್ರ
ಆರ್ಯರ ಪ್ರಮುಖ ದೇವರು - ಇಂದ್ರ , ವಾಯು , ವರುಣ , ಉಷಸ್
ಆರ್ಯರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಬಂಗಾರದ ನಾಣ್ಯ - ನಿಷ್ಕಾ
ಯಜ್ಞಾ ವೇದಿಗಳ ರಚನೆಯಿಂದ - ಜ್ಯಾಮಿತಿಯ ಜ್ಞಾನ ಬೆಳೆಯಿತು
ಋಗ್ವೇದ ನಂತರದ ಆರ್ಯರ ಕಾಲದ ಪವಿತ್ರ ನದಿ - ಗಂಗಾನದಿ
ಆರ್ಯರ ಕಾಲದಲ್ಲಿ ತಲೆಯೆತ್ತಿದ್ದ ಹೊಸ ರಾಜ್ಯಗಳು - ಕುರು , ಪಾಂಚಾಲಿ ,ಕಾಶಿ ಹಾಗೂ ಕೋಸಲ
ಋಗ್ವೇದ ನಂತರದ ಆರ್ಯರ ಸೃಷ್ಥಿ ಕರ್ತ ದೈವ - ಪ್ರಜಾಪತಿ
ಆರ್ಯರು ರುದ್ರನನ್ನು - ಶಿವ ಎಂದು ಕರೆಯುತ್ತಿದ್ದರು
ಆರ್ಯರ ವಿಶ್ವ ರಕ್ಷಕ ದೈವ - ವಿಷ್ಣು
ಉಪನಿಷತ್ ಪದದ ಅರ್ಥ - ಗುರುವಿನ ಬಳಿ ಕುಳಿತುಕೋ
ಉಪನಿಷತ್ ನಲ್ಲಿ ದೇವರನ್ನು ಈ ಹೆಸರಿನಿಂದ ಕರೆದಿದೆ - - ಪರಬ್ರಹ್ಮ
ವೇದಾಂತ ಎಂದರೆ - ಉಪನಿಷತ್ ಗಳ ಸಾರ
ಸತ್ಯ ಮೇವ ಜಯತೆ ಎಂಬ ವಾಕ್ಯವಿರುವುದು - ಮಂಡುಕೋಪನಿಷತ್
ಅಷ್ಟಧ್ಯಾಯ - ವ್ಯಾಕರಣ ಗ್ರಂಥದ ಕರ್ತೃ - ಪಾಣಿನಿ
ಯೋಗಸೂತ್ರವನ್ನು ಬರೆದವರು - ಪತಂಜಲಿ ಮಹರ್ಷಿ
ಸಂಸ್ಕೃತದ ಖ್ಯಾತ ವ್ಯಾಕರಣ ಗ್ರಂಥ - ಅಷ್ಟಧ್ಯಾಯಿ
ಆರ್ಯರ ಕಾಲದಲ್ಲಿ ಕೃಷಿಗೆ ಮೀಸಲಾಗಿದ್ದ ಭೂಮಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕ್ಷೇತ್ರ
ಆರ್ಯರು ಗಂಗಾ ನದಿಯ ಬಯಲಿನಲ್ಲಿ ಬೆಳೆದ ವಿಶೇಷ ಭತ್ತದ ಹೆಸರು - ರಾಜಸಾರಿ
ಆರ್ಯರು ಪ್ರಕೃತಿಯ ಆರಾಧಕರಾಗಿದ್ದರು
ದಶರಥ ಈ ದೇಶದವನು - ಕೋಸಲದ ಅರಸ
ರಾಮನ ತಂದೆಯ ಹೆಸರು - ದಶರಥ ಮಹಾರಾಜ
ರಾಮನ ಮಲ ತಾಯಿ - ಕೈಕೆ
ಭರತನ ತಾಯಿ - ಕೈಕೆ
ಹರಪ್ಪಾ ನಾಗರಿಕತೆಯ ಕರ್ತೃ - ದ್ರಾವಿಡರು
ವೈದಿಕ ನಾಗರಿಕತೆಯ ಕರ್ತೃ - ಆರ್ಯರು
ಋಗ್ವೇದದಲ್ಲಿ ಕುಲ್ವ ಎಂದರೆ - ವ್ಯವಸಾಯ ಕಾಲುವೆ
ಋಗ್ವೇದ ಕಾಲದಲ್ಲಿ ಆರ್ಯರು ವೈದ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಭಾಷಜ್
ಸುಪಾಶಾಸ್ತ್ರವು ಇದರ ಬಗ್ಗೆ ವಿವರಣಿ ನೀಡುತ್ತದೆ - ಪಾಕಶಾಸ್ತ್ರ
ವೇದ ಕಾಲದ ಮತ್ಸ್ಯ ದೇಶ ಪ್ರಸ್ತುತ ಈ ರಾಜ್ಯದಲ್ಲಿದೆ - ರಾಜಶ್ತಾನ
ಪುರೋಹಿತ ವರನಿಗೆ ಕನ್ಯಾಧಾನ ಮಾಡುವ ಪದ್ದತಿ - ದೈವ ವಿವಾಹ
ವೇದ ಕಾಲದ ಕೋಶಾಧಿಕಾರಿಯನ್ನು ಈ ಹೆಸರಿನಿಂದ ಕರೆವರು - ಸುಗ್ರಹಿತ್ರಿ
ಪ್ರಥಮ ವೇದ ಕಾಲದಲ್ಲಿ ಪ್ರಾಮುಖ್ಯತೆ ವಹಿಸಿದ ಆರ್ಯ ಪಂಗಡ - ಕುರು
ವೇದ ಕಾಲದಲ್ಲಿ ಸೂರ್ಯನ ತಾಯಿ - ಅದಿತಿ
ವೇದ ಕಾಲದ ಧಾನ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವ್ರಿಹಿ
ವೇದಕಾಲದಲ್ಲಿ ಮೊಟ್ಟ ಮೊದಲಿಗೆ ಕಬ್ಬಿಣವನ್ನು ಉಪಯೋಗಿಸಿದ ಪ್ರಾಂತ್ಯ - ಗುರುದ್ವಾರ
ಪ್ರಾಚೀನ ಕಾಲದಲ್ಲಿ ನ್ಯಾಯ ಪರಿಪಾಲನೆ ಇದರ ಆಧಾರದ ಮೇಲೆ ನಿಂತಿತ್ತು - ಮನುಧರ್ಮ ಶಾಸ್ತ್ರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ