Powered By Blogger

ಬುಧವಾರ, ನವೆಂಬರ್ 19, 2014

ಪರಮಾರರು

ಪರಮಾರರು

 

ಪರಮಾರರು
ಇವರು ರಾಷ್ಟ್ರಕೂಟರ ಸಂತತಿಯವರೆಂದು ನಂಬಲಾಗಿದೆ
ಇವರು ಮಾಳವ ಪ್ರಾಂತ್ಯದಲ್ಲಿ ಏಳಿಗೆಗೆ ಬಂದರು
ಈ ವಂಶದ ಸ್ಥಾಪಕ - ಉಪೇಂದ್ರ ಅಥವಾ ಕೃಷ್ಣ
ಇವರನ್ನು - ಅಬುಪರ್ವತದಿಂದ ಬಂದವರೆಂದು ಹೇಳಲಾಗಿದೆ
ಈ ವಂಶದ ಇನ್ನೋಂದು ಹೆಸರು - ಪವಾರ
ಉಪೇಂದ್ರ - ಪ್ರಾರಂಭದಲ್ಲಿ ರಾಷ್ಟ್ರಕೂಟ ಮಾಂಡಲಿಕನಾಗಿದ್ದ
ಇವರ ರಾಜಧಾನಿ - ಮಾಳ್ವಾದ ಧಾರ
ಈ ವಂಶದ ಏಳನೇ ದೊರೆ - ಮುಂಜ
ಈತ - ಎರಡನೇ ಸಿಯಕನ ಮಗ
ಸಿಯಕನ - 927 ರಾಷ್ಚ್ರಕೂಟರನ್ನ ಸೋಲಿಸಿ ರಾಜಧಾನಿ ಮಳಖೇಡವನ್ನು ಸುಲಿಗೆ ಮಾಡಿದ್ದ
ಮುಂಜನನ್ನು ಈ ಹೆಸರಿನಿಂದ ಲೂ ಕರೆಯುವರು - ವಾಕ್ಪತಿ
ಈತನು - 947 ರಲ್ಲಿ ಪಟ್ಟಕ್ಕೆ ಬಂದನು
ಈತ ಚೌಹಾಣರಿಂದ - ಅಬುಪರ್ವತವನ್ನು ಗೆದ್ದನು
ಈತ - ಅನಿಲಪಾಟಕದ ( ಚಾಳುಕ್ಯರನ್ನು ) ಸೋಲಿಸಿದನು
ಈತ - ಕಲ್ಯಾಣದ ಚಾಲುಕ್ಯರಿಗೆ ಸೆರೆ ಸಿಕ್ಕಿ ಹತನಾದ
ಉಜ್ಜಯಿನಿಯ ಮಹಾಕಾಲ ದೇವಾಲಯದ ನಿರ್ಮಾತೃ - ಮುಂಜ
ಇವನ ಉತ್ತರಾಧಿಕಾರಿ - ಸಿಂಧುರಾಜ ( ಸತ್ಯಾಶ್ರಯನನ್ನು ಸೋಲಿಸಿದ )
ಸಿಂಧೂರಾಜನ ಆಸ್ಥಾನ ಕವಿ - ಪದ್ಮಗುಪ್ತ
ಪದ್ಮಗುಪ್ತನ ಕೃತಿ - ನವಸಾಹಸಾಂಕ ಚರಿತ
ಸಿಂಧೂರಾಜನ ನಂತರ ಆತನ ಮಗ - ಮಿಹಿರ ಭೋಜ ಅಧಿಕಾರಕ್ಕೆ ಬಂದನು
ಈತ 1008 ರಲ್ಲಿ ಘಜ್ನಿಯನ್ನು ಎದುರಿಸಲು - ಆನಂದ ಪಾಲನಿಗೆ ನೆರವಾಗಿದ್ದ
ಚಂಪೂರಾಮಾಯಣ ಕೃತಿಯ ಕರ್ತೃ - ಭೋಜ
ಧಾರಾ ಹಾಗೂ ಉಜ್ಜಯಿನಿಗಳು ಈ ಕಾಲದ - ಪ್ರಸಿದ್ದ ವಿಧ್ಯಾಕೇಂದ್ರಗಳು
ಪರಮಾರರ ಪ್ರಸಿದ್ದ ಅರಸ - ರಾಜಭೋಜ
ಬೋಪಾಲ್ ನಗರದ ನಿರ್ಮಾತೃ - ರಾಜಭೋಜ
ಈತ ಕಟ್ಟಿಸಿದ ಸರೋವರ ಹೆಸರು - ಭೋಜಪುರ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ